Drought relief amount: ನವೆಂಬರ್ 30ರ ಒಳಗಾಗಿ ಈ ಕೆಲಸ ಮಾಡಿದರೆ ಮಾತ್ರ ಬರ ಪರಿಹಾರ ಹಣ ಬರುತ್ತದೆ: ಸಚಿವ ಕೃಷ್ಣ ಬೈರೇಗೌಡ

ಈ ಬಾರಿ ಮಾನ್ಸೂನ್ ಮಳೆಯ ಕೊರತೆಯಿಂದ ರಾಜ್ಯದಲ್ಲಿ ಬೀಕರ ಬರದ ಛಾಯೆ ರೈತಾಪಿ ವರ್ಗಕ್ಕೆ ಅವರಿಸಿದ್ದು, ದೊಡ್ಡ ಮಟ್ಟದ ವಿಸ್ತೀರ್ಣದಲ್ಲಿ ರಾಜ್ಯದ್ಯಂತ ಬೆಳೆ ಹಾನಿಯಾಗಿ ರೈತರಿಗೆ ಹಾಕಿದ ಬಂಡವಾಳವು ವಾಪಸ್ ಬರದಂತಹ ಪರಿಸ್ಥಿತಿ ಉಂಟಾಗಿದೆ. ರೈತರಿಗೆ ಅರ್ಥಿಕವಾಗಿ ಸ್ವಲ್ಪ ಮಟ್ಟಿಗೆ ನೆರವು ನೀಡಲು ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಬರ ಪರಿಹಾರದ ಹಣವನ್ನು ಒದಗಿಸಲು ಸಂಬಂಧಪಟ್ಟ ಇಲಾಖೆ  ಅಧಿಕಾರಿಗಳು ಈಗಾಗಲೇ ಪರಿಹಾರದ ಹಣ ವರ್ಗಾವಣೆಗೆ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದು. ಈ ಬಾರಿ ನೇರ ನಗದು ವರ್ಗಾವಣೆ ಮೂಲಕ ರೈತರಿಗೆ … Read more

KMF: ಕೆ ಎಂ ಎಫ್ ನಿಂದ ಮೆಕ್ಕೆಜೋಳ ಬೆಳೆಗಾರರರಿಗೆ ಗುಡ್ ನ್ಯೂಸ್!

ಕರ್ನಾಟಕ ಹಾಲು ಮಹಾಮಂಡಳಿ(karnataka milk federation)ಯು ಉತ್ತಮ ದರದಲ್ಲಿ ರೈತರಿಂದ ನೇರವಾಗಿ ಮೆಕ್ಕಜೋಳ ಖರೀದಿ ಮಾಡಲು ಮುಂದಾಗಿದೆ. ಪ್ರತಿ ವರ್ಷದಂತೆ ಈ ವರ್ಷವು ಮೆಕ್ಕೆಜೋಳ ಬೆಳೆಗಾರರರಿಂದ ನೇರವಾಗಿ ಮೆಕ್ಕಜೋಳ ಖರೀದಿ ಪ್ರಕ್ರಿಯನ್ನು ಆರಂಭಿಸಲು ತಯಾರಿ ನಡೆಸಿದೆ. ಹೊರಗಿನ ಮಾರುಕಟ್ಟೆಯಲ್ಲಿ ಸಧ್ಯ ಮೆಕ್ಕಜೋಳದ ದರವು 1950 ರಿಂದ 2100 ರ ವರೆಗೆ ನಡೆಯುತ್ತಿದ್ದು ಈ ಬಾರಿ ಉತ್ತಮ ದರ ನಿರೀಕ್ಷೆಯಲ್ಲಿದ ರೈತರಿಗೆ ಈ ಬೆಳವಣಿಗೆಯು ನಿರಾಸೆ ಮೂಡಿಸಿದೆ. ಈಗ ಕರ್ನಾಟಕ ಹಾಲು ಮಹಾಮಂಡಳಿ ವತಿಯಿಂದ ಪಶು ಆಹಾರ ತಯಾರಿಕೆಗಾಗಿ … Read more

KMF: ಕೆ ಎಂ ಎಫ್ ನಿಂದ ಮೆಕ್ಕೆಜೋಳ ಬೆಳೆಗಾರರರಿಗೆ ಗುಡ್ ನ್ಯೂಸ್!

ಕರ್ನಾಟಕ ಹಾಲು ಮಹಾಮಂಡಳಿ(karnataka milk federation)ಯು ಉತ್ತಮ ದರದಲ್ಲಿ ರೈತರಿಂದ ನೇರವಾಗಿ ಮೆಕ್ಕಜೋಳ ಖರೀದಿ ಮಾಡಲು ಮುಂದಾಗಿದೆ. ಪ್ರತಿ ವರ್ಷದಂತೆ ಈ ವರ್ಷವು ಮೆಕ್ಕೆಜೋಳ ಬೆಳೆಗಾರರರಿಂದ ನೇರವಾಗಿ ಮೆಕ್ಕಜೋಳ ಖರೀದಿ ಪ್ರಕ್ರಿಯನ್ನು ಆರಂಭಿಸಲು ತಯಾರಿ ನಡೆಸಿದೆ. ಹೊರಗಿನ ಮಾರುಕಟ್ಟೆಯಲ್ಲಿ ಸಧ್ಯ ಮೆಕ್ಕಜೋಳದ ದರವು 1950 ರಿಂದ 2100 ರ ವರೆಗೆ ನಡೆಯುತ್ತಿದ್ದು ಈ ಬಾರಿ ಉತ್ತಮ ದರ ನಿರೀಕ್ಷೆಯಲ್ಲಿದ ರೈತರಿಗೆ ಈ ಬೆಳವಣಿಗೆಯು ನಿರಾಸೆ ಮೂಡಿಸಿದೆ. ಈಗ ಕರ್ನಾಟಕ ಹಾಲು ಮಹಾಮಂಡಳಿ ವತಿಯಿಂದ ಪಶು ಆಹಾರ ತಯಾರಿಕೆಗಾಗಿ … Read more