Best vegetables for monsoon: ಮುಂಗಾರು ಹಂಗಾಮಿಗೆ ಸೂಕ್ತವಾದ ತರಕಾರಿ ಬೆಳೆ ಮತ್ತು ತಳಿ ಯಾವುವು?

Facebook
Twitter
Telegram
WhatsApp

ಬದಲಾಗುತ್ತಿರುವ ಹವಾಮಾನದಲ್ಲಿ ತರಕಾರಿ ಬೆಳೆ ಬೆಳೆಯಲು ರೈತರಿಗೆ ಅನೇಕ ಕಷ್ಟಕರ ಸನ್ನಿವೇಶಗಳು ಅಡ್ಡಬರುತ್ತಿವೆ ಉದಾಹರಣೆಗೆ ಬೇಸಿಗೆ ಅಲ್ಲಿ ಹೆಚ್ಚು ಬಿಸಿಲು ಮಳೆಗಾಲದಲ್ಲಿ ಒಂದೇ ಬಾರಿಗೆ ಹೆಚ್ಚು ಮಳೆ ಬಂದು ಬೆಳೆ ಹಾನಿಯಾಗುವುದು, ಅನೀರಿಕ್ಷಿತ ರೋಗ ಮತ್ತು ಕೀಟ ಭಾದೆಗಳು ಹೀಗೆ ಅನೇಕ ಸಮಸ್ಯೆಗಳಿಂದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ದಿನ ದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ.

ಈಗ ರಾಜ್ಯದಲ್ಲಿ ಎಲ್ಲಾ ಭಾಗಕ್ಕೆ ಸ್ವಲ್ಪ ಪ್ರಮಾಣದಲ್ಲಿ ಮುಂಗಾರು ಮಳೆ ಅವರಿಸಿದ್ದು ಅನೇಕ ರೈತರು ಮೆಕ್ಕೆಜೋಳ ಇತರೆ ಬೆಳೆಗಳನ್ನು ಬಿತ್ತನೆ ಮಾಡುತ್ತಿದ್ದಾರೆ ಇದರ ಜೊತೆಗೆ ತರಕಾರಿ ಬೆಳೆಯಲು ಅಸಕ್ತಿ ಹೊಂದಿರುವ  ರೈತರು ಯಾವ ತರಕಾರಿ ಬೆಳೆದರೆ ಸೂಕ್ತ ಮತ್ತು ಅ ಬೆಳೆಯಲ್ಲಿ ಯಾವ ತಳಿ ಆಯ್ಕೆ ಮಾಡಬೇಕು ಎಂದು ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಮುಂಗಾರು ಹಂಗಾಮಿಗೆ ಸೂಕ್ತವಾದ ತರಕಾರಿ ಬೆಳೆ ಮತ್ತು ತಳಿಗಳ ವಿವರ-Best vegetable seeds for monsoon:

ಟೊಮೆಟೋ(Tomato) – ಅರ್ಕ ರಕ್ಷಕ್, ಅರ್ಕಾ ಅಭೇದ , ಅಭಿನವ್, ಅಭಿಲಾಷ್, ಸಾಹೋ, ಶಕ್ಸಂ, 440, ಅನ್ಸಾಲ್, ಮೆಗದುತ, JK-811.

ಹಸಿ ಮೆಣಸಿನಕಾಯಿ(Green chili): ಆರ್ಕಾ ಹರಿತ, ಅರ್ಕ ಕ್ಯಾತಿ, ಸಿತಾರ್ ಗೋಲ್ಡ್ , ಸೋನಾಲ್, ಬಂಗಾರಂ,  syngenta -5531, ಅರಮರ್, DDLG.

ಒಣ ಮೆಣಸಿನಕಾಯಿ(Dry chili): syngenta -2043, syngenta -5531, indama-5,  Buyer-341

ಬದನೆ(eggplant): Mahyco-10,11, East-West,-Lalith, Meghan , Seminis -Manjari

ಉಳ್ಳಾಗಡ್ಡಿ/ಈರುಳ್ಳಿ(Onion): ಅರ್ಕ ಕಲ್ಯಾಣ್, ಭೀಮಾ ಸೂಪರ್, ಪಂಚಗಂಗಾ, N-53, ನಾಸಿಕ್ ರೆಡ್, ತೆಲಗಿ ಲೋಕಲ್. ಬಳ್ಳಾರಿ ರೆಡ್.
ಪ್ರೇಮಾ, ಮಾರ್ಷಲ್.

ಬೆಂಡೆ(Lady finger): ಅರ್ಕ ಅನಾಮಿಕ, ರಾಧಿಕಾ, ಸಾಹಿಬ್,ಶಕ್ತಿ, ಸಾಮ್ರಾಟ, ಮೋನಿಕಾ, etc

ಸೌತೆಕಾಯಿ(Cucumber): Dharwad green, chitra, Malini, ನೇತ್ರಾ, ಗಂಗೋತ್ರಿ,  ತ್ರಿಶಾ, ಸೈರಾ, ಜೆಬಾ, ಜಂಬೋ ಗ್ರೀನ್.

ಹಾಗಲಕಾಯಿ(Bitter gourd): ಶ್ರೇಯಾ, ಪ್ರಗತಿ, 1515, US, ಮೋನಿಕಾ, etc

ಸ್ವೀಟ್ ಕಾರ್ನ್(Sweet corn): ಶುಗರ್ -75, ಹೈ ಬ್ರಿಕ್ಸ್, 

ಡೊಣ್ಣೆ ಮೆಣಸಿನಕಾಯಿ(capsicum): ಇಂದ್ರಾ, ಬೆಳಗಾಂವ ಪಾಪ್ಟೆ, ಆಶಾ.

ಇದನ್ನೂ ಓದಿ: Tomato bili nona: ಟಮೋಟೋ ಬೆಳೆಯಲ್ಲಿ ಬಿಳಿನೊಣದ ನಿರ್ವಹಣೆಗೆ ಈ ಕ್ರಮ ಅನುಸರಿಸಿ.

ತರಕಾರಿ ಬೀಜಗಳನ್ನು(Vegetables seeds) ಎಲ್ಲಿ ಖರೀದಿ ಮಾಡಬೇಕು?

ರೈತರು ತಮ್ಮ ಹತ್ತಿರದ ಗೊಬ್ಬರ ಮತ್ತು ಬೀಜ ಮಾರಾಟ ಮಾಡುವ ಅಂಗಡಿಯಲ್ಲಿ ವಿಚಾರಣೆ ಮಾಡಿ ತರಕಾರಿ ಬೀಜಗಳನ್ನು ಖರೀದಿ ಮಾಡಬವುದು ಅಥವಾ ನೇರವಾಗಿ ಈ https://www.bighaat.com/collections/vegetables ಲಿಂಕ್ ಮೇಲೆ ಕ್ಲಿಕ್ ಮಾಡಿ ಬಿಗ್ ಹಾತ್(Big haat) ಅನ್ಲೈನ್ ಕೃಷಿ ಪರಿಕರ ಮಾರಾಟ ಅಂಗಡಿಯಲ್ಲಿ ಎಲ್ಲಾ ತರಹದ ತರಕಾರಿ ಬೀಜಗಳನ್ನು ಬುಕಿಂಗ್ ಮಾಡಿ ನೇರವಾಗಿ ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಬವುದಾಗಿದೆ.

ಮಾಹಿತಿ ಕೃಪೆ: ಡಾ,ಮಹಾಂತೇಶ್ ಜೋಗಿ 
ಮೊಬೈಲ್ ಸಂಖ್ಯೆ-8105453873

Facebook
Twitter
Telegram
WhatsApp
Picture of siddesh

siddesh

Leave a Comment

Top Stories

Bele parihara

Bele parihara- ಮಳೆಯಿಂದ ಜಮೀನಿನ ಬೆಳೆ ಹಾನಿಯಾಗಿದ್ದರೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ರಾಜ್ಯದಲ್ಲಿ ಕಳೆದ 2 ವಾರದಿಂದ ಬಿಟ್ಟು ಬಿಡದೇ ನಿರಂತರವಾಗಿ ಮಳೆ ಬರುತ್ತಿರುವ ಪರಿಣಾಮ ಅನೇಕ ಜಿಲ್ಲೆಗಳಲ್ಲಿ ಅತೀಯಾದ ಮಳೆಯಿಂದ ಬೆಳೆ ನಾಶವಾಗಿದ್ದು(Bele parihara) ಅಂತಹ ರೈತರು ಬೆಳೆ ಹಾನಿಯ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಬಹುದು.

land documents

agricultural land documents: ಜಮೀನನ್ನು ಖರೀದಿ ಮಾಡುವ ಮುನ್ನ ಯಾವೆಲ್ಲಾ ದಾಖಲೆಗಳನ್ನು ಚೆಕ್ ಮಾಡಬೇಕು?

ಕೃಷಿ ಭೂಮಿ ಖರೀದಿಸುವ ಮುಂಚೆ ಯಾವ ಯಾವ ದಾಖಲೆಗಳನ್ನು ಮುಖ್ಯವಾಗಿ ಚೆಕ್ ಮಾಡಬೇಕು ಮತ್ತು ಯಾವೆಲ್ಲ ಮಾಹಿತಿಯನ್ನು ಪರೀಶೀಲನೆ ಮಾಡಬೇಕು? ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ಒಂದೊಮ್ಮೆ ನೀವು ಖರೀದಿ ಮಾಡುತ್ತಿರುವ ಜಮೀನಿನ ದಾಖಲೆಗಳು

sarakri yojane

sarakri yojane- ಸಂಚಾರಿ ಮಾರಾಟ ಮಳಿಗೆ ಖರೀದಿಗೆ ರೂ 5.00 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಡಾ ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದಿಂದ ವಿವಿಧ ಯೋಜನೆಯಡಿ ಸಬ್ಸಿಡಿಯ ಪ್ರಯೋಜನ ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 30-10-2024 ಕೊನೆಯ ದಿನಾಂಕವಾಗಿದೆ. ಕುಶಲಕಮಿಗಳ ಅಭಿವೃದ್ದಿಗೆ