ಬರಗಾಲ ಘೋಷಣೆ, 113 ತಾಲೂಕುಗಳ ಪ್ರಾಥಮಿಕ ಪಟ್ಟಿ ಬಿಡುಗಡೆ! ಜಂಟಿ ಸಮೀಕ್ಷೆ ಪ್ರಾರಂಭ.

ರಾಜ್ಯದಲ್ಲಿ ಬಹುತೇಕ ಅಧಿಕ ಪ್ರಮಾಣದಲ್ಲಿ ಮಳೆ ಕೊರತೆ ಉಂಟಾಗಿದ್ದು ರಾಜ್ಯ ಸರಕಾರದಿಂದ ಬರಗಾಲ ಘೋಷಣೆಗೆ ಪ್ರಾಥಮಿಕ ತಾಲೂಕುಗಳ ಪಟ್ಟಿಯನ್ನು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಬೆಂಗಳೂರು ಯಿಂದ  ತೀವ್ರ ಮಳೆ ಕೊರತೆ  ಇರುವ ತಾಲೂಕುಗಳ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಿದೆ.

ರಾಜ್ಯದಲ್ಲಿ ಬಹುತೇಕ ಅಧಿಕ ಪ್ರಮಾಣದಲ್ಲಿ ಮಳೆ ಕೊರತೆ ಉಂಟಾಗಿದ್ದು ರಾಜ್ಯ ಸರಕಾರದಿಂದ ಬರಗಾಲ ಘೋಷಣೆಗೆ ಪ್ರಾಥಮಿಕ ತಾಲೂಕುಗಳ ಪಟ್ಟಿಯನ್ನು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಬೆಂಗಳೂರು ಯಿಂದ  ತೀವ್ರ ಮಳೆ ಕೊರತೆ  ಇರುವ ತಾಲೂಕುಗಳ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಿದೆ.

ಈ ಪಟ್ಟಿಯ ಆಧಾರದ ಮೇಲೆ ಕೃಷಿ , ಕಂದಾಯ ಮತ್ತು ಇತರೆ ಇಲಾಖೆಯಿಂದ ಅಧಿಕಾರಿಗಳ ತಂಡವು ಬೆಳೆ ಸಮೀಕ್ಷೆ ಕಾರ್ಯವನ್ನು ಪ್ರಾರಂಭ ಮಾಡಲಾಗಿದ್ದು ಇದು ಈ ತಿಂಗಳದ ಅಂತ್ಯದಲ್ಲಿ ಮುಗಿದು ಸೆಪ್ಟೆಂಬರ್ ಮೊದಲೆ ಅಥವಾ ಎರಡೆನೆ ವಾರ ರಾಜ್ಯ ಸರಕಾರದಿಂದ ಅಂತಿಮವಾಗಿ ಬರಗಾಲ ತಾಲೂಕುಗಳ ಘೋಷಣೆ ಪಟ್ಟಿ ಬಿಡುಗಡೆಗೊಳ್ಳಲಿದೆ.

ಪ್ರಸ್ತುತ ರಾಜ್ಯದಲ್ಲಿ 113 ತಾಲೂಕುಗಳು ಮಳೆ ಕೊರತೆ ಎದುರಿಸುತ್ತಿದ್ದು, ಈ ಪೈಕಿ 38 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಸನ್ನಿವೇಶ ಉದ್ಬವಿಸಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತು ವಾರಿ ಕೇಂದ್ರ  ಉಲ್ಲೇಕಿಸಿದೆ.

ಇದನ್ನೂ ಓದಿ: ಬರಗಾಲ ಘೋಷಣೆ, 113 ತಾಲೂಕುಗಳ ಪ್ರಾಥಮಿಕ ಪಟ್ಟಿ ಬಿಡುಗಡೆ! ಜಂಟಿ ಸಮೀಕ್ಷೆ ಪ್ರಾರಂಭ.

ಮಳೆ ಕೊರತೆಯ 113 ತಾಲೂಕುಗಳ ಪ್ರಾಥಮಿಕ ಪಟ್ಟಿ:

ಒಟ್ಟು 113 ತಾಲೂಕುಗಳ ಪಟ್ಟಿಯಲ್ಲಿ  2 ವಿಭಾಗವನ್ನು ಮಾಡಲಾಗಿದ್ದು 1) ತೀವ್ರ ಮಳೆ ಕೊರತೆ ತಾಲೂಕುಗಳು 2) ಮಳೆ ಕೊರತೆ ತಾಲೂಕುಗಳು ಎಂದು ವಿಭಾಗಿಸಲಾಗಿದೆ.

1) ತೀವ್ರ ಮಳೆ ಕೊರತೆ ತಾಲೂಕುಗಳ ಪಟ್ಟಿ:

ಬಾಗಲಕೋಟೆ ಜಿಲ್ಲೆಯಲ್ಲಿ  7 ತಾಲ್ಲೂಕುಗಳು- ಬಾಗಲಕೋಟೆ, ಬೀಳಗಿ, ಹುನಗುಂದ, ಜಮಖಂಡಿ, 
ಮುಧೋಳ, ಇಳಕಲ್, ರಬಕವಿ-ಬನಹಟ್ಟಿ.

ಬಳ್ಳಾರಿಯಲ್ಲಿ 2 ತಾಲೂಕುಗಳು- ಸಿರಗುಪ್ಪ ಬಳ್ಳಾರಿ.

ಬೆಳಗಾವಿ ವ್ಯಾಪ್ತಿಯಲ್ಲಿ ಒಟ್ಟು  4- ಅಥಣಿ, ಬೈಲಹೊಂಗಲ, ಸವದತ್ತಿ, ಯರಗಟ್ಟಿ.

ಬೆಂಗಳೂರು ನಗರ  1 ತಾಲೂಕು- ಆನೇಕಲ್. 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 4 ತಾಲೂಕುಗಳು- ಬಾಗೇಪಲ್ಲಿ,ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ.

ಚಿತ್ರದುರ್ಗ ಜಿಲ್ಲೆಯಲ್ಲಿ 1 ತಾಲೂಕು- ಚಿತ್ರದುರ್ಗ. 

ದಾವಣಗೆರೆ ಜಿಲೆಯಲ್ಲಿ 1 ತಾಲೂಕು: ಹೊನ್ನಾಳಿ.

ಗದಗ ಜಿಲ್ಲೆಯಲ್ಲಿ 2- ನರಗುಂದ, ರೋಣ.

ಕೊಪ್ಪಳ ವ್ಯಾಪ್ತಿಯಲ್ಲಿ-2: ಗಂಗಾವತಿ, ಕನಕಗಿರಿ.

ಮಂಡ್ಯ- 2: ಮದ್ದೂರು, ಮಳವಳ್ಳಿ.

ರಾಯಚೂರು- 2: ಲಿಂಗಸಗೂರು, ಮಾನ್ವಿ. 

ರಾಮನಗರ- 3: ಕನಕಪುರ, ರಾಮನಗರ, ಹಾರೋಹಳ್ಳಿ.

ಶಿವಮೊಗ್ಗ- 1: ಸಾಗರ.

ತುಮಕೂರು-2: ಚಿಕ್ಕನಾಯಕನಹಳ್ಳಿ ಮಧುಗಿರಿ. 

ಉತ್ತರ ಕನ್ನಡ- 1: ಶಿರಸಿ.

ವಿಜಯಪುರ- 2: ಬಬಲೇಶ್ವರ, ನಿಡಗುಂದಿ. 

ಯಾದಗಿರಿ- 1: ಹುಣಸಗಿ.

2) ಮಳೆ ಕೊರತೆ ತಾಲೂಕುಗಳ ಪಟ್ಟಿ:

ಬಾಗಲಕೋಟೆ- 2: ಬಾದಾಮಿ, ಗುಳೇದಗುಡ್ಡ. 

ಬೆಳಗಾವಿ ಜಿಲ್ಲೆ 7 ತಾಲೂಕು: ಚಿಕ್ಕೋಡಿ, ಗೋಕಾಕ್, ಹುಕ್ಕೇರಿ, ರಾಯಬಾಗ, ನಿಪ್ಪಾಣಿ, ಕಾಗವಾಡ, ಮುದಗಲಿ 

ಬೆಂಗಳೂರು ಗ್ರಾಮಾಂತರ-2: 

ಹಾವೇರಿ- 3: ಹಿರೇಕೆರೂರು, ಸವಣೂರು, ರಟ್ಟಿಹಳ್ಳಿ.

ಕಲಬುರಗಿ- 6: ಅಫಲಪುರ, ಆಳಂದ, ಚಿತ್ತಾಪುರ, ಕಲಬುರಗಿ, ಕಾಳಗಿ, ಶಾಬಾದ.

ಬೆಂಗಳೂರು ಗ್ರಾಮಾಂತರ-2: ದೇವನಹಳ್ಳಿ, ದೊಡ್ಡಬಳ್ಳಾಪುರ.

ಬೆಂಗಳೂರು ನಗರ-2: ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ. 

ಕೊಡಗು- 3: ಮಡಿಕೇರಿ, ವಿರಾಜಪೇಟೆ, ಕುಶಾಲನಗರ.

ಕೋಲಾರ- 4: ಬಂಗಾರಪೇಟೆ, ಕೋಲಾರ, ಮಾಲೂರು, ಕೆಜಿಎಫ್.

ಬೀದರ್- 2: ಭಾಲ್ಕಿ, ಹುಲಸೂರು.

ಚಿಕ್ಕಬಳ್ಳಾಪುರ- 1: ಚಿಕ್ಕಬಳ್ಳಾಪುರ ಚಿಕ್ಕಮಗಳೂರು- 3: ಕಡೂರು, ಶೃಂಗೇರಿ.

ಅಜ್ಜಂಪುರ = ಚಿತ್ರದುರ್ಗ- 3: ಹೊಳಲ್ಕೆರೆ, ಹೊಸದುರ್ಗ, ಮೊಳಕಾಲೂರು. 

ದಕ್ಷಿಣಕನ್ನಡ- 1: ಮಂಗಳೂರು.

ದಾವಣಗೆರೆ- 2: ಹರಿಹರ, ಜಗಳೂರು.

ದಾರವಾಡ-4: ಕುಂದಗೋಳ, ಹುಬ್ಬಳ್ಳಿ ನಗರ, ಧಾರವಾಡ, ಹುಬ್ಬಳ್ಳಿ.

ಗದಗ- 3 ಶಿರಹಟ್ಟಿ, ಗಜೇಂದ್ರಗಡ, ಲಕ್ಷ್ಮೀಶ್ವರ.

ಹಾಸನ- 3: ಅರಕಲಗೂಡು, ಹೊಳೆನರಸೀಪುರ, ಸಕಲೇಶಪುರ.

ಕೊಪ್ಪಳ- 3: ಕುಷ್ಟಗಿ, ಯಲಬುರ್ಗ ಕುಕನೂರು.

ಮೈಸೂರು- 2: ಹೆಗ್ಗಡದೇವನಕೋಟೆ, ಟಿ. ನರಸೀಪುರ,

ರಾಯಚೂರ- 1: ಸಿರಿವಾರ.

ಶಿವಮೊಗ್ಗ- 6: ಭದ್ರಾವತಿ, ಹೊಸನಗರ, ಶಿವಮೊಗ್ಗ ಶಿಕಾರಿಪುರ, ಸೊರಬ, ತೀರ್ಥಹಳ್ಳಿ. 

ತುಮಕೂರು- 4: ಗುಬ್ಬಿ ಕೊರಟಗೆರೆ.

ಧಾರವಾಡ- 4: ಧಾರವಾಡ, ಹುಬ್ಬಳ್ಳಿ ಪಾವಗಡ, ಶಿರಾ. 

ಉತ್ತರ ಕನ್ನಡ- 2:  ಹಳಿಯಾಳ, ಯಲ್ಲಾಪುರ. 

ವಿಜಯನಗರ- 2: ಹರಪನಹಳ್ಳಿ, ಕೊಟ್ಟೂರು.

ವಿಜಯಪುರ- 3: ಮುದ್ದೇಬಿಹಾಳ, ಚಡಚಣ, ದೇವರ ಹಿಪ್ಪರಗಿ.

ಯಾದಗಿರಿ- 1: ಯಾದಗಿರಿ.

ಇದನ್ನೂ ಓದಿ: Mojini Services: ಇನ್ನು ಮುಂದೆ ಜಮೀನಿನ ದಾಖಲೆ ಸರಿಪಡಿಸಿಕೊಳ್ಳಲು ಅರ್ಜಿ ಸಲ್ಲಿಸಲು ನಗರದ ಕಚೇರಿಗೆ ಹೊಗಬೇಕಿಲ್ಲ!

ಕೃಷಿಕರಿಗೆ ಸಂಬಧಿಸಿದ ಇತರೆ ಯೋಜನೆಗಳ ಅಂಕಣಗಳು:

ಇದನ್ನೂ ಓದಿ: ನಿಮ್ಮ ಹಳ್ಳಿಯಲ್ಲಿ ಯಾವ ಸರ್ವೆ ನಂಬರ್ ಎಲ್ಲಿ ಬರುತ್ತದೆ ಎಂದು ಹೇಗೆ ತಿಳಿಯುವುದು?

ಇದನ್ನೂ ಓದಿ: ಮೀನುಗಾರಿಕೆ ಇಲಾಖೆಯಿಂದ ಶೇ. 40% ಮತ್ತು ಶೇ. 60% ರಷ್ಟು ಸಹಾಯಧನ ಯೋಜನೆಗಳಿಗೆ ಅರ್ಜಿ ಅಹ್ವಾನ.

ಇದನ್ನೂ ಓದಿ: Sheep Farming schemes: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆಯಬವುದು?

ಇದನ್ನೂ ಓದಿ: Nrega scheme Information-2023: ಉದ್ಯೋಗ ಖಾತರಿ ಯೋಜನೆ ವೈಯಕ್ತಿಕ ಕಾಮಗಾರಿಗಳಡಿ ಪ್ರತಿ ಕುಟುಂಬ ಗರಿಷ್ಠ ರೂ. 2.50 ಲಕ್ಷದವರೆಗೆ ಸೌಲಭ್ಯ!

ಇದನ್ನೂ ಓದಿ: ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು

ಇದನ್ನೂ ಓದಿ: Chaff cutter subsidy: ಶೇ 50% ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ.

ಇದನ್ನೂ ಓದಿ: ರೇಷ್ಮೆ ಕೃಷಿ ಆರಂಭಿಸಲು ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಬವುದು!