Today Gold rate- ಇಳಿಕೆಯತ್ತ ಚಿನ್ನದ ದರ! ಇಲ್ಲಿದೆ ದೇಶದ ಪ್ರಮುಖ ನಗರಗಳ ಚಿನ್ನದ ದರ!

November 26, 2024 | Siddesh
Today Gold rate- ಇಳಿಕೆಯತ್ತ ಚಿನ್ನದ ದರ! ಇಲ್ಲಿದೆ ದೇಶದ ಪ್ರಮುಖ ನಗರಗಳ ಚಿನ್ನದ ದರ!
Share Now:

ಚಿನ್ನ ಖರೀದಿ ಮಾಡುವವರಿಗಲ್ಲದೇ ಇತರರಿಗೂ ಪ್ರತಿ ದಿನ ದೇಶದ ವಿವಿಧ ಮಾರುಕಟ್ಟೆಯಲ್ಲಿ ಚಿನ್ನದ ದರ(Today Gold rate) ಎಷ್ಟಿದೆ ಎಂದು ತಿಳಿದುಕೊಳ್ಳುವ ಆಸಕ್ತಿ ಇದೇ ಇರುತ್ತದೆ ಇಂತಹ ಆಸಕ್ತರಿಗೆ ಇಂದಿನ ಅಂಕಣದಲ್ಲಿ ದೇಶದ ವಿವಿಧ ನಗರಗಳಲ್ಲಿನ ಚಿನ್ನದ ದರವನ್ನು ಇಲ್ಲಿ ಪ್ರಕಟಿಸಲಾಗಿದೆ.

ಚಿನ್ನವು ಹೆಣ್ಣು ಮಕ್ಕಳಿಗೆ ನೆಚ್ಚಿನ ಅಭರಣಗಳಲ್ಲಿ ಒಂದಾಗಿದ್ದು, ನಮ್ಮ ದೇಶದಲ್ಲಿ ಮದುವೆ ಸಮಯದಲ್ಲಿ ಎಲ್ಲಾ ವರ್ಗದ ಜನರು(Gold rate today bangalore) ಅತೀ ಮುಖ್ಯವಾಗಿ ಖರೀದಿ ಮಾಡುವ ವಸ್ತುಗಳಲ್ಲಿ ಇದು ಸಹ ಒಂದಾಗಿದೆ.

ಇದನ್ನೂ ಓದಿ: Gruhalakshmi DBT amount-ಬಿಪಿಎಲ್ ಕಾರ್ಡ ರದ್ದಾದ್ರೆ ಗೃಹಲಕ್ಷ್ಮಿ ಹಣ ಜಮಾ ಆಗಲ್ಲವಾ? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ!

ಪ್ರತಿ ದಿನ ಮಾರುಕಟ್ಟೆಯಲ್ಲಿ ಚಿನ್ನದ ದರ ಏರುಪೇರು ಅಗುತಲ್ಲೇ ಇರುತ್ತದೆ ಈ ಕಾರಣದಿಂದ ಅಭರಣ ಪ್ರಿಯರು ಹಾಗೂ ಚಿನ್ನದ(Gold price in india) ಮೇಲೆ ಹೂಡಿಕೆ ಮಾಡುವವರು ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿದೆ ಎಂದು ತಿಳಿದುಕೊಳ್ಳುವ ಕುತೂಹಲವನ್ನು ಹೊಂದಿರುತ್ತಾರೆ.

ಇಂದಿನ 22K ಚಿನ್ನದ ದರ ಮಾಹಿತಿ ಹೀಗಿದೆ(26-11-2024):

ಗ್ರಾಂ
(Gram)
ಇಂದು
(Today)
ನಿನ್ನೆ
(Yesterday)
1₹ 7,080₹7,200
10₹ 70,800₹72,000
100₹ 7,08,000₹7,20,000

ಇದನ್ನೂ ಓದಿ: Aadhaar Card- ಆಧಾರ್ ಕಾರ್ಡ ಹೊಂದಿರುವವರು ತಪ್ಪದೇ ಈ ಮಾಹಿತಿ ತಿಳಿಯಿರಿ!

ಇಂದಿನ 24K ಚಿನ್ನದ ದರ(26-11-2024):

ಗ್ರಾಂ
(Gram)
ಇಂದು
(Today)
ನಿನ್ನೆ
(Yesterday)
1₹ 7,780₹7,850
10₹ 77,510₹77,810
100₹ 7,72,400₹7,70,400
ಇದನ್ನೂ ಓದಿ: DBT Status- ಎಲ್ಲಾ ಯೋಜನೆಯ ಹಣ ಜಮಾ ಅಗಿರುವುದನ್ನು ಚೆಕ್ ಮಾಡಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!
gold rate today bangalore

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಪಟ್ಟಿ ವಿವರ(26-11-2024):

ನಗರ
(City)
22K24K
ಬೆಂಗಳೂರು₹ 7,080₹ 7,724
ಚೆನ್ನೈ₹ 7,086₹ 7,724
ಮುಂಬೈ₹ 7,080₹ 7,724
ದೆಹಲಿ₹ 7,095₹ 7,739
ಕೋಲ್ಕತ್ತಾ₹ 7,080₹ 7,726
ಹೈದರಾಬಾದ್₹ 7,080₹ 7,724
ಕೇರಳ₹ 7,080₹ 7,724
ಪುಣೆ₹ 7,080₹ 7,724
ಅಹಮದಾಬಾದ್₹ 7,085₹ 7,730

ಇದನ್ನೂ ಓದಿ: BPL card cancellation order- ಬಿಪಿಎಲ್ ಕಾರ್ಡ ರದ್ದು ಆಹಾರ ಇಲಾಖೆಯಿಂದ ಅಧಿಕೃತ ಆದೇಶ! ಇಲ್ಲಿದೆ ಅದೇಶದ ಪ್ರತಿ!

ವಿವಿಧ ದೇಶಗಳಲ್ಲಿ ಚಿನ್ನದ ದರ(26-11-2024):

ದೇಶ22K24K
ಕುವೈತ್₹ 6,602₹ 7,134
ಅಮೇರಿಕಾ₹ 6,574₹ 6,996
ಕೆನಡಾ₹ 6,838₹ 7,227
ದುಬೈ₹ 6,757₹ 7,299
ಸೌದಿ ಅರೇಬಿಯಾ₹ 6,782₹ 7,318

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: